Wednesday, February 18, 2009

ನನ್ನೊಬ್ಬನ ಬಿಟ್ಟು...,







ಕಾಯೋದಿಲ್ಲ ಯಾರು ನಿನಗೆ ಸದಾ,




ನನ್ನೊಬ್ಬನ ಬಿಟ್ಟು...,




ನಿನ್ನ ಇರುವಿಕೆಯ ಮಧುರ ಭಾವದಲ್ಲೇ




ಕಾದಿರುವೆ............




ನೀ ಬರುವ ಹಾದಿಯಲ್ಲೇ ನಾನಿರುವೆ




ಕಾಯೋದಿಲ್ಲ ಯಾರು ಮಳೆಗೆ ಸದಾ




ಭುವಿಯ ಬಿಟ್ಟು




ಕಾದಿರುವೆ ನಾ ಭುವಿಯಾಗಿ




ಎಂದು ಬರುವೆ ನೀ ಮಳೆಯಾಗಿ.....?




ಕಾಯೋದಿಲ್ಲ ಯಾರು ಸದಾ




ನನ್ನೊಬ್ಬನ ಬಿಟ್ಟು.....




- ಡಾ. ವಿನಯ್ ಮಂಡ್ಯ




(ಗುಳಿಗೆ, ಸೂಜಿ, ಕಾಯಿಲೆ ಅಂತ ಓದುತ್ತ, ಕೆಲಸ ಮಾಡುತ್ತ ಬ್ಯುಸಿ ಆಗಿರಬೇಕಾದ ಗೆಳಯ ವಿನಯ್ ಅವಳಿಗೆ ಕಾಯುತ್ತ ಕವಿಯಾಗಿದ್ದಾನೆ.)

2 comments:

Unknown said...

Kaayuvudarallu hithavide geleya
Tadavaadaroo chinthilla
Nee bayasidavaru bandu
Baalu bangaaravaagalide

Baralendu haraisuva

S Nataraj Kalyani

NiTiN Muttige said...

aadashtu bega kaayuvike koneyaagali...